Public App Logo
Profile Picture

Yadgir News 7353702080

@mdrafiq790
22Followers
1Following
ರಾಜ್ಯದಲ್ಲಿ ಸುಳ್ಳು ಪೋಕ್ಸೋ ಮೊಕದ್ದಮೆಗಳು ದಾಖಲಾಗುತ್ತಿರುವ ಬಗ್ಗೆ.
ಭೀಮಾ ನದಿಗೆ ನೀರು ಬಿಡುಗಡೆ: ರೈತರು, ಗ್ರಾಮಸ್ಥರಲ್ಲಿ ತಂದ ಹರ್ಷ ಹಾಗೂ ಮುನ್ನೆಚ್ಚರಿಕೆಯ ಸೂಚನೆ
​ಯಾದಗಿರಿ : ಇಂದು ಮಧ್ಯಾಹ್ನ ಸನ್ನತಿ ಬ್ರಿಜ್ ಕಮ್ ಬ್ಯಾರೇಜ್‌ಗೆ ಭಾರಿ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆಯಲ್ಲಿ, ನದಿಗೆ ಸುಮಾರು 15,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಈ ನೀರಿನ ಹರಿವನ್ನು ಸಮರ್ಪಕವಾಗಿ ನಿರ್ವಹಿಸಲು ಯಾದಗಿರಿ ಬ್ಯಾರೇಜಿನ 4 ಗೇಟ್‌ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ಕೆಳಭಾಗಕ್ಕೆ ಬಿಡಲಾಗುತ್ತಿದೆ.
​ನದಿಯಲ್ಲಿ ನೀರು ಹರಿಯುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿನ ಅಭಾವ ತಣಿಸಲು ಸಹಕಾರಿಯಾಗಿದ್ದರೂ, ನೀರಿನ ರಭಸ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
​ರೈತರು ಹಾಗೂ ಸಾರ್ವಜನಿಕರಿಗೆ ಮನವಿ:
​ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಬ್ಯಾರೇಜಿನ ಮೇಲ್ಭಾಗ ಹಾಗೂ ಕೆಳಭಾಗದ ಗ್ರಾಮಸ್ಥರು ಮತ್ತು ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
​ಜಾನುವಾರುಗಳ ರಕ್ಷಣೆ: ರೈತರು ತಮ್ಮ ಜಾನುವಾರುಗಳನ್ನು ನದಿ ಪಾತ್ರಕ್ಕೆ ಕರೆದೊಯ್ಯದೆ ಸುರಕ್ಷಿತ ಸ್ಥಳಗಳಲ್ಲಿ ಮೇಯಿಸಲು ಕೋರಲಾಗಿದೆ.
​ಪಂಪ್‌ಸೆಟ್‌ಗಳ ಸುರಕ್ಷತೆ: ನದಿ ದಂಡೆಯಲ್ಲಿದ್ದರೆ ಪಂಪ್‌ಸೆಟ್‌ಗಳು ಹಾಗೂ ಕೃಷಿ ಸಾಮಗ್ರಿಗಳನ್ನು ತಕ್ಷಣ ಮೇಲ್ಭಾಗಕ್ಕೆ ಸ್ಥಳಾಂತರಿಸಿಕೊಳ್ಳುವುದು ಒಳಿತು.
​ನದಿ ಪಾತ್ರದ ನಿವಾಸಿಗಳು ಆಡಳಿತ ಮಂಡಳಿಯ ಈ ಸೂಚನೆಗಳನ್ನು ಪಾಲಿಸಿ, ಸುರಕ್ಷತೆಗೆ ಆದ್ಯತೆ ನೀಡಬೇಕಾಗಿ ವಿನಂತಿಸಲಾಗಿದೆ.
🗳️ ಯಾದಗಿರಿ ಲೋಕಸಭಾ ಕ್ಷೇತ್ರ ಯಾವಾಗ ರಚನೆಯಾಗಿತ್ತು? ಯಾವಾಗ ರದ್ದಾಯಿತು?
ಭೀಮಾ ನದಿಗೆ ನೀರು ಬಿಡುಗಡೆ: ರೈತರು, ಗ್ರಾಮಸ್ಥರಲ್ಲಿ ತಂದ ಹರ್ಷ ಹಾಗೂ ಮುನ್ನೆಚ್ಚರಿಕೆಯ ಸೂಚನೆ
​ಯಾದಗಿರಿ || ಇಂದು ಮಧ್ಯಾಹ್ನ ಸನ್ನತಿ ಬ್ರಿಜ್ ಕಮ್ ಬ್ಯಾರೇಜ್‌ಗೆ ಭಾರಿ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆಯಲ್ಲಿ, ನದಿಗೆ ಸುಮಾರು 15,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಈ ನೀರಿನ ಹರಿವನ್ನು ಸಮರ್ಪಕವಾಗಿ ನಿರ್ವಹಿಸಲು ಯಾದಗಿರಿ ಬ್ಯಾರೇಜಿನ 4 ಗೇಟ್‌ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ಕೆಳಭಾಗಕ್ಕೆ ಬಿಡಲಾಗುತ್ತಿದೆ.
​ನದಿಯಲ್ಲಿ ನೀರು ಹರಿಯುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿನ ಅಭಾವ ತಣಿಸಲು ಸಹಕಾರಿಯಾಗಿದ್ದರೂ, ನೀರಿನ ರಭಸ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
​ರೈತರು ಹಾಗೂ ಸಾರ್ವಜನಿಕರಿಗೆ ಮನವಿ:
​ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಬ್ಯಾರೇಜಿನ ಮೇಲ್ಭಾಗ ಹಾಗೂ ಕೆಳಭಾಗದ ಗ್ರಾಮಸ್ಥರು ಮತ್ತು ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
​ಜಾನುವಾರುಗಳ ರಕ್ಷಣೆ: ರೈತರು ತಮ್ಮ ಜಾನುವಾರುಗಳನ್ನು ನದಿ ಪಾತ್ರಕ್ಕೆ ಕರೆದೊಯ್ಯದೆ ಸುರಕ್ಷಿತ ಸ್ಥಳಗಳಲ್ಲಿ ಮೇಯಿಸಲು ಕೋರಲಾಗಿದೆ.
​ಪಂಪ್‌ಸೆಟ್‌ಗಳ ಸುರಕ್ಷತೆ: ನದಿ ದಂಡೆಯಲ್ಲಿದ್ದರೆ ಪಂಪ್‌ಸೆಟ್‌ಗಳು ಹಾಗೂ ಕೃಷಿ ಸಾಮಗ್ರಿಗಳನ್ನು ತಕ್ಷಣ ಮೇಲ್ಭಾಗಕ್ಕೆ ಸ್ಥಳಾಂತರಿಸಿಕೊಳ್ಳುವುದು ಒಳಿತು.
​ನದಿ ಪಾತ್ರದ ನಿವಾಸಿಗಳು ಆಡಳಿತ ಮಂಡಳಿಯ ಈ ಸೂಚನೆಗಳನ್ನು ಪಾಲಿಸಿ, ಸುರಕ್ಷತೆಗೆ ಆದ್ಯತೆ ನೀಡಬೇಕಾಗಿ ವಿನಂತಿಸಲಾಗಿದೆ.
ಇಂದು ಹಲವಾರು ಕಾರ್ಯಕ್ರಮ ನಡುವೆಯೂ ಮಾತೃಶ್ರೀ ಚನ್ನಮ್ಮನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ 
<nis:link nis:type=tag nis:id=hdkumaraswamy nis:value=HDKumaraswamy nis:enabled=true nis:link/> <nis:link nis:type=tag nis:id=karnataka nis:value=karnataka nis:enabled=true nis:link/> <nis:link nis:type=tag nis:id=mavinakere nis:value=Mavinakere nis:enabled=true nis:link/> <nis:link nis:type=tag nis:id=hassanali nis:value=HassanAli nis:enabled=true nis:link/> @topfans H D Kumaraswamy H D Devegowda Chief Minister of Karnataka
“ನಂಬಿಕೆ ನಮ್ಮ ಬದುಕಿಗೆ ಭದ್ರ ಅಡಿಪಾಯ. ಸಂಸ್ಕೃತಿ ನಮ್ಮನ್ನು ಒಂದಾಗಿಸುವ ಸೇತುವೆ.” Yadgir News @topfans Kusuma Hanumantharayappa
ಪಿ.ಎಸ್‌.ಐ ವನಿತಾ ಸಹಾಯವಾಣಿ ರವರು ಉರಿಗಾಂ ಪೇಟೆಯಲ್ಲಿ ʼಗ್ಲೋಬಲ್ ಚಾರಿಟಬಲ್ ಟ್ರಸ್ಟ್ʼ ವತಿಯಿಂದ ಹಮ್ಮಿಕೊಂಡಿದ್ದ ನಿರ್ಗತಿಕರಿಗೆ ಹಾಗೂ ಬಡವರಿಗೆ ಉಚಿತ ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, 112 ಸಹಾಯವಾಣಿ ಹಾಗೂ ಅಕ್ಕ ಪಡೆಯ ಬಗ್ಗೆ ಅರಿವು ಮೂಡಿಸಿರುತ್ತಾರೆ. <nis:link nis:type=tag nis:id=kgfdistrictpolice nis:value=kgfdistrictpolice nis:enabled=true nis:link/> <nis:link nis:type=tag nis:id=akkapadekgf nis:value=AkkaPadeKGF nis:enabled=true nis:link/> <nis:link nis:type=tag nis:id=drugfreekgf nis:value=DrugFreeKgf nis:enabled=true nis:link/> <nis:link nis:type=tag nis:id=rowdyfreekgf nis:value=RowdyFreeKGF nis:enabled=true nis:link/> <nis:link nis:type=tag nis:id=rowdyfreekarnataka nis:value=RowdyFreeKarnataka nis:enabled=true nis:link/> <nis:link nis:type=tag nis:id=lawandorder nis:value=LawAndOrder nis:enabled=true nis:link/> <nis:link nis:type=tag nis:id=crimefreekarnataka nis:value=CrimeFreeKarnataka nis:enabled=true nis:link/> <nis:link nis:type=tag nis:id=zerotolerance nis:value=ZeroTolerance nis:enabled=true nis:link/> <nis:link nis:type=tag nis:id=policeaction nis:value=PoliceAction nis:enabled=true nis:link/> <nis:link nis:type=tag nis:id=crackdownoncrime nis:value=CrackdownOnCrime nis:enabled=true nis:link/> <nis:link nis:type=tag nis:id=safetyfirst nis:value=SafetyFirst nis:enabled=true nis:link/> <nis:link nis:type=tag nis:id=cleanupkarnataka nis:value=CleanUpKarnataka nis:enabled=true nis:link/> <nis:link nis:type=tag nis:id=safety nis:value=Safety nis:enabled=true nis:link/> <nis:link nis:type=tag nis:id=drugfreekarnataka nis:value=DrugFreeKarnataka nis:enabled=true nis:link/> <nis:link nis:type=tag nis:id=viralvideo nis:value=ViralVideo nis:enabled=true nis:link/> <nis:link nis:type=tag nis:id=socialmediaawareness nis:value=SocialMediaAwareness nis:enabled=true nis:link/> <nis:link nis:type=tag nis:id=sportsagainstdrugs nis:value=SportsAgainstDrugs nis:enabled=true nis:link/> <nis:link nis:type=tag nis:id=saynotodrugssayyestosports nis:value=SayNoToDrugsSayYesToSports nis:enabled=true nis:link/> <nis:link nis:type=tag nis:id=playclean nis:value=PlayClean nis:enabled=true nis:link/> <nis:link nis:type=tag nis:id=cleansports nis:value=CleanSports nis:enabled=true nis:link/> <nis:link nis:type=tag nis:id=drugsfreebharat nis:value=DrugsFreeBharat nis:enabled=true nis:link/> <nis:link nis:type=tag nis:id=nashamuktbharat nis:value=NashaMuktBharat nis:enabled=true nis:link/> <nis:link nis:type=tag nis:id=highonsportsnotondrugs nis:value=HighOnSportsNotOnDrugs nis:enabled=true nis:link/>
<nis:link nis:type=tag nis:id=gethookedonsports nis:value=GetHookedOnSports nis:enabled=true nis:link/> <nis:link nis:type=tag nis:id=choosesportsnotdrugs nis:value=ChooseSportsNotDrugs nis:enabled=true nis:link/> <nis:link nis:type=tag nis:id=athletesagainstdrugs nis:value=AthletesAgainstDrugs nis:enabled=true nis:link/> <nis:link nis:type=tag nis:id=championsdontdodrugs nis:value=ChampionsDontDoDrugs nis:enabled=true nis:link/> <nis:link nis:type=tag nis:id=youthinsports nis:value=YouthInSports nis:enabled=true nis:link/>
<nis:link nis:type=tag nis:id=healthyyouthhealthyfuture nis:value=HealthyYouthHealthyFuture nis:enabled=true nis:link/> <nis:link nis:type=tag nis:id=sportsforchange nis:value=SportsForChange nis:enabled=true nis:link/>
ನೂತನ ಸಚಿವರ ಸಂಪರ್ಕ ಮಾಹಿತಿ. ನೋಡಿ ಶೇರ್ ಮಾಡಿ.
ಕಲಬುರಗಿ ಜಿಲ್ಲಾ "ಸೈಬರ್‌ ಕ್ರೈಮ್‌ ಪೊಲೀಸ್ ಠಾಣೆ" ವತಿಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ಹಿಂದಿರುಗಿಸಲಾಯಿತು. Priyank Kharge Karnataka State Police
ಯಾದಗಿರಿ ನಗರದಲ್ಲಿ ಮಳೆ
ಅಧಿವೇಶನದಲ್ಲೂ GEN-Z ಸದ್ದು 
ನಮಗೂ ಮಾತನಾಡಲು ಅವಕಾಶ ಕೊಡಿ
ಯುವ ಶಾಸಕ ಶರಣಗೌಡ ಕಂದಕೂರಿಂದ
ವಿಧಾನಸಭಾ ಸ್ಪೀಕರ್‍ ಗೆ ಮನವಿ

<nis:link nis:type=tag nis:id=yadgirnews nis:value=yadgirnews nis:enabled=true nis:link/> <nis:link nis:type=tag nis:id=genz nis:value=GenZ nis:enabled=true nis:link/> <nis:link nis:type=tag nis:id=sharanugowdakandakur nis:value=SharanuGowdaKandakur nis:enabled=true nis:link/> <nis:link nis:type=tag nis:id=karnatakaassembly nis:value=KarnatakaAssembly nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=assemblysession nis:value=AssemblySession nis:enabled=true nis:link/> <nis:link nis:type=tag nis:id=youthmla nis:value=YouthMLA nis:enabled=true nis:link/> <nis:link nis:type=tag nis:id=youthvoice nis:value=YouthVoice nis:enabled=true nis:link/> <nis:link nis:type=tag nis:id=genzvoice nis:value=GenZVoice nis:enabled=true nis:link/> <nis:link nis:type=tag nis:id=vidhanasabhe nis:value=VidhanaSabhe nis:enabled=true nis:link/>
ನೈಸ್ ಸಂಸ್ಥೆ ಕೂಡಲೇ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್​ಗೆ ಪತ್ರ ಬರೆದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ..!

<nis:link nis:type=tag nis:id=hdk nis:value=HDK nis:enabled=true nis:link/> <nis:link nis:type=tag nis:id=dks nis:value=DKS nis:enabled=true nis:link/> <nis:link nis:type=tag nis:id=update nis:value=Update nis:enabled=true nis:link/> <nis:link nis:type=tag nis:id=trendingvideo nis:value=trendingvideo nis:enabled=true nis:link/> <nis:link nis:type=tag nis:id=viralnewsupdate nis:value=ViralNewsUpdate nis:enabled=true nis:link/> <nis:link nis:type=tag nis:id=btvdigital nis:value=BTVDigital nis:enabled=true nis:link/> <nis:link nis:type=tag nis:id=btventertainment nis:value=Btventertainment nis:enabled=true nis:link/> <nis:link nis:type=tag nis:id=btvkannada nis:value=btvkannada nis:enabled=true nis:link/> <nis:link nis:type=tag nis:id=btvnews nis:value=btvnews nis:enabled=true nis:link/> <nis:link nis:type=tag nis:id=kannadanews nis:value=kannadanews nis:enabled=true nis:link/> <nis:link nis:type=tag nis:id=btvಕನ್ನಡ nis:value=btvಕನ್ನಡ nis:enabled=true nis:link/> <nis:link nis:type=tag nis:id=kannadalivetvnews nis:value=Kannadalivetvnews nis:enabled=true nis:link/> <nis:link nis:type=tag nis:id=kannadanewschannel nis:value=KannadaNewsChannel nis:enabled=true nis:link/> <nis:link nis:type=tag nis:id=ಕನ್ನಡಸುದ್ದಿಗಳು nis:value=ಕನ್ನಡಸುದ್ದಿಗಳು nis:enabled=true nis:link/> <nis:link nis:type=tag nis:id=ಕನ್ನಡವಾರ್ತೆ nis:value=ಕನ್ನಡವಾರ್ತೆ nis:enabled=true nis:link/>
ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಲು ಅರ್ಹತಾ ಮಾನದಂಡ, ಪಾರದರ್ಶಕ ಆಯ್ಕೆ ಪ್ರಕ್ರಿಯೆ ಹಾಗೂ ತಜ್ಞ ಸಮಿತಿಯ ಶಿಫಾರಸ್ಸು ಕಡ್ಡಾಯ ಮಾಡುವುದರ ಜೊತೆಗೆ ಯಾವುದೇ ಪ್ರಭಾವಕ್ಕೆ ಒಳಗಾಗಿ ಪದವಿ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾಯಿದೆಯನ್ನು ರೂಪಿಸುವ ಕುರಿತು.
CEIR ಪೋರ್ಟಲ್‌ ಮೂಲಕ ಕಳೆದುಹೋದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ

ಭಾಲ್ಕಿ: ಬೀದರ ಜಿಲ್ಲಾ ಪೊಲೀಸ್ ಹಾಗೂ ಭಾಲ್ಕಿ ನಗರ ಪೊಲೀಸರು CEIR ಪೋರ್ಟಲ್‌ ಸಹಾಯದಿಂದ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ ಫೋನ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಐಪಿಎಸ್ ಅವರ ನೇರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆಯ ಪಿಐ ಅಮರೇಶ ಅವರ ನೇತೃತ್ವದಲ್ಲಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡವು ಸಾರ್ವಜನಿಕರಿಂದ ಕಳೆದುಹೋಗಿರುವ ಮೊಬೈಲ್‌ಗಳ ಮಾಹಿತಿಯನ್ನು ಸಂಗ್ರಹಿಸಿ, CEIR (Central Equipment Identity Register) ಪೋರ್ಟಲ್‌ ಮೂಲಕ ತಾಂತ್ರಿಕವಾಗಿ ಪರಿಶೀಲನೆ ನಡೆಸಿತು.

ಈ ಪರಿಶೀಲನೆಯ ಆಧಾರದ ಮೇಲೆ ಪತ್ತೆಯಾದ ಮೊಬೈಲ್‌ ಫೋನ್‌ಗಳನ್ನು ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸಿ ಅವುಗಳ ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ ಭಾಲ್ಕಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಮೊಬೈಲ್‌ ಕಳೆದುಕೊಂಡ ಸಂದರ್ಭದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. CEIR ಪೋರ್ಟಲ್‌ ಸೇರಿದಂತೆ ಲಭ್ಯವಿರುವ ತಾಂತ್ರಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

“ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ” ಎಂದು ಪೊಲೀಸ್ ಇಲಾಖೆ ತಿಳಿಸಿದೆ.

— ಪ್ರದೀಪ್ ಗುಂಟಿ, ಐಪಿಎಸ್
ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ
ನೂತನ ಸಚಿವರ ಸಂಪರ್ಕ ಮಾಹಿತಿ. ನೋಡಿ ಶೇರ್ ಮಾಡಿ.
🗳️ ಶಹಾಪುರ ಮತಕ್ಷೇತ್ರ — ಆರಂಭದಿಂದ 2023ರವರೆಗೆ ಶಾಸಕರ ಪಟ್ಟಿ
ಯಾದಗಿರಿ || ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಮಣ್ಣಿನ ಕಾರಣದಿಂದ ಅಪಘಾತ ಸಂಭವಿಸಿ ಯಾರಾದರೂ ಗಾಯಗೊಂಡರೆ ಅಥವಾ ಕೈ-ಕಾಲು ಮುರಿದುಕೊಂಡರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿಇರುವ ಬೋಧಕ ಹುದ್ದೆಗಳನ್ನು ಭರ್ತಿಮಾಡುವ ಕುರಿತು.
ಅಧಿವೇಶನದಲ್ಲೂ GEN-Z ಸದ್ದು 
ನಮಗೂ ಮಾತನಾಡಲು ಅವಕಾಶ ಕೊಡಿ
ಯುವ ಶಾಸಕ ಶರಣಗೌಡ ಕಂದಕೂರಿಂದ
ವಿಧಾನಸಭಾ ಸ್ಪೀಕರ್‍ ಗೆ ಮನವಿ

<nis:link nis:type=tag nis:id=yadgirnews nis:value=yadgirnews nis:enabled=true nis:link/> <nis:link nis:type=tag nis:id=genz nis:value=GenZ nis:enabled=true nis:link/> <nis:link nis:type=tag nis:id=sharanugowdakandakur nis:value=SharanuGowdaKandakur nis:enabled=true nis:link/> <nis:link nis:type=tag nis:id=karnatakaassembly nis:value=KarnatakaAssembly nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=assemblysession nis:value=AssemblySession nis:enabled=true nis:link/> <nis:link nis:type=tag nis:id=youthmla nis:value=YouthMLA nis:enabled=true nis:link/> <nis:link nis:type=tag nis:id=youthvoice nis:value=YouthVoice nis:enabled=true nis:link/> <nis:link nis:type=tag nis:id=genzvoice nis:value=GenZVoice nis:enabled=true nis:link/> <nis:link nis:type=tag nis:id=vidhanasabhe nis:value=VidhanaSabhe nis:enabled=true nis:link/>
ಯಾದಗಿರಿ || “ಜಮೀರ್ ಅಹ್ಮದ್ ಖಾನ್ ಉಸ್ತುವಾರಿ ಬೇಡ ಎಂದಿದ್ದಷ್ಟೇ, ಧ್ವಜಾರೋಹಣ ಮಾಡಲ್ಲ ಎಂದಿಲ್ಲ” – ಸಚಿವ ಡಾ. ಪ್ರಕಾಶ್ ಪಾಟೀಲ್

<nis:link nis:type=tag nis:id=zameerahmedkhan nis:value=ZameerAhmedKhan nis:enabled=true nis:link/> <nis:link nis:type=tag nis:id=prakashpatil nis:value=PrakashPatil nis:enabled=true nis:link/> <nis:link nis:type=tag nis:id=ministerprakashpatil nis:value=MinisterPrakashPatil nis:enabled=true nis:link/> <nis:link nis:type=tag nis:id=flaghoisting nis:value=FlagHoisting nis:enabled=true nis:link/> <nis:link nis:type=tag nis:id=inchargeminister nis:value=InChargeMinister nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=politicalnews nis:value=PoliticalNews nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=latestnews nis:value=LatestNews nis:enabled=true nis:link/>

<nis:link nis:type=tag nis:id=ಜಮೀರ್_ಅಹ್ಮದ್_ಖಾನ್ nis:value=ಜಮೀರ್_ಅಹ್ಮದ್_ಖಾನ್ nis:enabled=true nis:link/> <nis:link nis:type=tag nis:id=ಪ್ರಕಾಶ್_ಪಾಟೀಲ್ nis:value=ಪ್ರಕಾಶ್_ಪಾಟೀಲ್ nis:enabled=true nis:link/> <nis:link nis:type=tag nis:id=ಸಚಿವ_ಪ್ರಕಾಶ್_ಪಾಟೀಲ್ nis:value=ಸಚಿವ_ಪ್ರಕಾಶ್_ಪಾಟೀಲ್ nis:enabled=true nis:link/> <nis:link nis:type=tag nis:id=ಧ್ವಜಾರೋಹಣ nis:value=ಧ್ವಜಾರೋಹಣ nis:enabled=true nis:link/> <nis:link nis:type=tag nis:id=ಉಸ್ತುವಾರಿ nis:value=ಉಸ್ತುವಾರಿ nis:enabled=true nis:link/> <nis:link nis:type=tag nis:id=ಕರ್ನಾಟಕ_ರಾಜಕೀಯ nis:value=ಕರ್ನಾಟಕ_ರಾಜಕೀಯ nis:enabled=true nis:link/> <nis:link nis:type=tag nis:id=ರಾಜಕೀಯ_ಸುದ್ದಿ nis:value=ರಾಜಕೀಯ_ಸುದ್ದಿ nis:enabled=true nis:link/> <nis:link nis:type=tag nis:id=ಕರ್ನಾಟಕ_ಸುದ್ದಿ nis:value=ಕರ್ನಾಟಕ_ಸುದ್ದಿ nis:enabled=true nis:link/> <nis:link nis:type=tag nis:id=ಬ್ರೇಕಿಂಗ್_ನ್ಯೂಸ್ nis:value=ಬ್ರೇಕಿಂಗ್_ನ್ಯೂಸ್ nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/>
ನೆಟ್ ಸೆಟ್ ಇಲ್ಲದಿರುವುದರಿಂದ ಅತಿಥಿ ಉಪನ್ಯಾಸಕರುಗಳಿಗೆ ತೊಂದರೆಯಾಗಿರುವ ಕುರಿತು.
₹20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಎಸ್‌ಐ ಲೋಕಾಯುಕ್ತ ಬಲೆಗೆ

ದೂರು ಆಧರಿಸಿ ಕಾರ್ಯಾಚರಣೆ: ಹಳೇಬೀಡು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ವಶಕ್ಕೆ

ಹಾಸನ: ಲಂಚ ಸ್ವೀಕರಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹಳೇಬೀಡು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟ್ಟದಹಳ್ಳಿ ಗ್ರಾಮದ ಸಂತೋಷ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರ ಮೂಲಕ ಲಂಚದ ಹಣವನ್ನು ನೀಡಿಸಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.

ಅದರಂತೆ, ₹20 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆಯ ವೇಳೆ ಲಂಚದ ಹಣವನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಘಟನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳು ಹಾಗೂ ಇತರ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಡುವುದು ಗಂಭೀರ ಆರೋಪವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಲೋಕಾಯುಕ್ತ ಸಂಸ್ಥೆ ನಡೆಸುವ ಕಾರ್ಯಾಚರಣೆಗಳು ಸಾರ್ವಜನಿಕ ವಲಯದಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಪೊಲೀಸ್ ಇಲಾಖೆಯಂತಹ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಕೇಳಿಬಂದಿರುವುದು ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಲಂಚದ ಹಣ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು, ಪ್ರಕರಣದ ಸಂಪೂರ್ಣ ಹಿನ್ನೆಲೆ, ಹಣಕ್ಕೆ ಬೇಡಿಕೆ ಇಟ್ಟಿದ್ದ ಸಂದರ್ಭ ಹಾಗೂ ಅದರ ಉದ್ದೇಶ ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಗಮನಿಸಿ: ಮೇಲಿನ ವಿವರಗಳು ಲಭ್ಯವಾದ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ನೀಡಲಾಗಿದ್ದು, ಆರೋಪಗಳ ಅಂತಿಮ ಸತ್ಯಾಸತ್ಯತೆ ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ನಿರ್ಧಾರವಾಗಬೇಕಿದೆ.
ನೂತನ ಸಚಿವರ ಸಂಪರ್ಕ ಮಾಹಿತಿ. ನೋಡಿ ಶೇರ್ ಮಾಡಿ.
"ಇದನ್ನೇ ಬೇರೆ ಯಾರಾದರೂ ಮಾಡಿದ್ದರೆ, ಇಷ್ಟರಲ್ಲೇ ಬಿಜೆಪಿ ಬೊಬ್ಬೆ ಹೊಡೆಯುತ್ತಿತ್ತು. ಅಲ್ಲದೆ, ದೇಶದ್ರೋಹದ ಪಟ್ಟವನ್ನೂ ಕಟ್ಟುತ್ತಿತ್ತು. ಮತ್ತೊಬ್ಬರ ದೇಶಪ್ರೇಮವನ್ನು ಪ್ರಶ್ನಿಸುವ ಬಿಜೆಪಿ, ಈ ವಿಚಾರಕ್ಕೆ ಏನು ಹೇಳುತ್ತದೆ?" ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದಾರೆ.

"ಸಾಹೇಬರು ಭಾರತದ ಬದಲು ಐರ್ಲೆಂಡ್ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದಂತಿದೆ" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಸಡಗರದಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಧ್ವಜಾರೋಹಣ
​ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಆವರಣದಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸೌಹಾರ್ದತೆ ಮತ್ತು ದೇಶಭಕ್ತಿಯೊಂದಿಗೆ ಆಚರಿಸಲಾಯಿತು.
​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಮಠಪತಿ ಅವರು ವಹಿಸಿದ್ದರು. ದೇಶದ ಮಹನೀಯರ ಭಾವಚಿತ್ರಕ್ಕೆ ಮುಖಂಡರಾದ ಅಸ್ಲಾಂ ಮುಲ್ಲಾ ಹಾಗೂ ಸಿದರಾಯ ತೋಡಕರ ಅವರು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
​ವೀರಯೋಧರಿಂದ ಧ್ವಜಾರೋಹಣ:
ಭಾರತೀಯ ಸೇನೆಯ ಹೆಮ್ಮೆಯ ವೀರಯೋಧರಾದ ರೋಹನ ಪವಾರ ಹಾಗೂ ಸಹದೇವ ಜಾದವ ಅವರು ಜಂಟಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
​ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
​ಗಣ್ಯರು ಹಾಗೂ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ದೇಶ ಕಾಯುವ ವೀರಯೋಧರಾದ ರೋಹನ ಪವಾರ ಮತ್ತು ಸಹದೇವ ಜಾದವ, ಎಸ್.ಜಿ.ಎಸ್. ಪಿಯು ಕಾಲೇಜಿನ ಉಪಪ್ರಾಚಾರ್ಯ ಹುದ್ದೆಯಿಂದ ನಿವೃತ್ತಿ ಹೊಂದಿರುವ ಪಿ.ಎಂ. ಬಡಿಗೇರ ಹಾಗೂ ಸಂಸ್ಥೆಯ ಭದ್ರತಾ ವ್ಯವಸ್ಥೆಯ ಮುಖಂಡರಾದ ಯಾಸೀನ ನದಾಪ, ಅಶೋಕ ಬಡಿಗೇರ, ರೋಹಿದಾಸ ಭಂಡಾರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
​ಈ ಸಂದರ್ಭದಲ್ಲಿ ಉಮೇಶ ಪಾಟೀಲ, ಧನ್ವಂತರಿ ಲೋಕಸಿರಿ ಆಸ್ಪತ್ರೆಯ ವೈದ್ಯರಾದ ಮಹಾದೇವ ನಾಯಿಕ, ಭೀಮಗೌಡಾ ನಾಯಿಕ, ಸಂತೋಷ ನಾಯಿಕ, ಪರಗೊಂಡ ಮುಧೋಳ, ವಿಶ್ವನಾಥ ಭಂಡಾರೆ, ಅಪ್ಪಾಸಾಹೇಬ ಚೌಗಲಾ, ಸಿದರಾಯ ಭಂಡಾರೆ, ಹೊನ್ನಪ್ಪಾ ಪೂಜಾರಿ, ಸಿದ್ದು ಪಾಟೀಲ, ರಾವಸಾಬ ಮುಧೋಳ, ವಿಠಲ ಶಿಂದೆ, ನಾಯ್ಕುಬಾ ಶಿಂಧೆ, ಬಾಬಾಸಾಬ ಅಬ್ಯಂಕರ ಸೇರಿದಂತೆ ಶಿಕ್ಷಕ ವೃಂದದವರಾದ ವಿ.ಆರ್. ತಕತರಾವ, ಬಿ.ಆರ್. ಪಾಟೀಲ, ಸಚಿನ ಕಾಂಬಳೆ, ಪ್ರೇಮಕುಮಾರ ನಾಯಿಕ, ಆದಿತ್ಯ ನಾಯಿಕ, ನಾರಾಯಣ ಭಾಮನೆ, ಉದಯ ಅವಳೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
​— ವರದಿ: ಮಹೇಶ್ ಶರ್ಮಾ