Public App Logo
Profile Picture

Vijayanagara Updates

@02_09_2020
177085Followers
23Following
ಕೂಡ್ಲಿಗಿ: ಬಣವಿಕಲ್ಲು ಗ್ರಾಮದಲ್ಲಿ ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ; ಶಾಸಕ ಶ್ರೀನಿವಾಸ್ ಭಾಗಿ
ಹೊಸಪೇಟೆ: ವಡ್ಡರಳ್ಳಿ ಗ್ರಾಮದ ಜೋಗಪ್ಪನ ಕೆರೆ ಬಳಿ ಅನಾಮಧೇಯ ಶವ ಪತ್ತೆ ವಾರಸುದಾರರ ಗುರುತಿಗೆ ಮನವಿ
ಕೂಡ್ಲಿಗಿ: ಹೊಸಹಳ್ಳಿಯಲ್ಲಿ ವಿ.ಬಿ.ಜಿ.ರಾಮ್‌ಜಿ ಉದ್ಯೋಗ ಖಾತ್ರಿ ಯೋಜನೆಗೆ ತಾವೇ ಕಾರ್ಮಿಕ ಶ್ರಮಿಕರೊಂದಿಗೆ ಸೇರಿ ಸ್ವತಃ ಶ್ರಮದಾನ ಮಾಡಿದ ಶಾಸಕ ಶ್ರೀನಿವಾಸ್
ಕೂಡ್ಲಿಗಿ: ರಾ.ಹೆ.50ರ ಆಲೂರು ಕ್ರಾಸ್ ಬಳಿ ಆಮೇಗತಿಯಲ್ಲಿ ರಸ್ತೆ ಕಾಮಗಾರಿ ದಿನನಿತ್ಯ ಅಪಘಾತ  ಸಾರ್ವಜನಿಕರಿಂದ ಬೈಕ್ ಸುಟ್ಟು  ದಿಡೀರ್  ಪ್ರತಿಭಟನೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಆಗಸ್ಟ್ 16 ರಂದು 92.350 ಟಿಎಂಸಿ ನೀರು ಸಂಗ್ರಹ
ಹಡಗಲಿ: ಪಟ್ಟಣದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತೋತ್ಸವ ಆಚರಣೆ
ಹೊಸಪೇಟೆ: ಸಚಿವ ವಿಜಯಾನಂದ ಕಾಶಪ್ಪನವರ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ನಗರದಲ್ಲಿ ಸಮಾನತೆ ವೇದಿಕೆ ಒತ್ತಾಯಿಸಿದೆ
ಹಡಗಲಿ: ಹೂವಿನ ಹಡಗಲಿ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ದಿನ ಆಚರಣೆ
ಕೊಟ್ಟೂರು: ಕೊಟ್ಟೂರು ಪಟ್ಟಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನ ಆಚರಣೆ
ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ
ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಆ.17ರವರೆಗೆ ಹರ್ ಘರ್ ತಿರಂಗಾ ಅಭಿಯಾನ; ಡಿಸಿ ಕವಿತಾ.ಎಸ್.ಮನ್ನಿಕೆರಿ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಧ್ವಜಾರೋಹಣಕ್ಕೆ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಸವಂತಪ್ಪ ನೇಮಕ
ಹೊಸಪೇಟೆ: ಎಸ್ಐಅರ್ ಪ್ರಕ್ರಿಯೆ ಸೆ.30 ರವರೆಗೆ ವಿಸ್ತರಿಸಲು ನಗರದಲ್ಲಿ ನಾಗರೀಕ ಮತಕಾವಲು ಸಮಿತಿ ಆಗ್ರಹ
ಹಗರಿಬೊಮ್ಮನಹಳ್ಳಿ: ಅಂಕ ಸಮುದ್ರ ಪಕ್ಷಿಧಾಮದ ಕೆರೆಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಲಾಗಿದೆ
ಹೊಸಪೇಟೆ: ನಗರದಲ್ಲಿ ಆಗಸ್ಟ್ 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ
ಕೂಡ್ಲಿಗಿ: ಹೊಸಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾದ 216 ಸಿಲೆಂಡರ್ ಜಪ್ತಿ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ 'ಹರ್ ಘರ್ ತಿರಂಗಾ' ಆಭಿಯಾನದ ಹಿನ್ನೆಲೆಯಲ್ಲಿ  ಕಮಲ್ ಮಹಲ್ ಬಳಿ ಸೆಲ್ಪಿ ಪಾಯಿಂಟ್
ಕೂಡ್ಲಿಗಿ: ಹೊಸಹಳ್ಳಿ ಗ್ರಾಮದ ವೈಭವ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ
ಹೊಸಪೇಟೆ: ಜಿಲ್ಲೆಯಲ್ಲಿ ಅಂಚೆ ಇಲಾಖೆಯಿಂದ ಆಧಾರ್ ಸೇವೆಗಳ ವಿಸ್ತರಣೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಆಗಸ್ಟ್ 13 ರಂದು 87.454 ಟಿಎಂಸಿ ನೀರು ಸಂಗ್ರಹ
ಕೂಡ್ಲಿಗಿ: ಪಟ್ಟಣದಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಅವರಿಗೆ ಅಭಿನಂದನಾ ಸಮಾರಂಭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹಡಗಲಿ: ಅಡವಿಮಲ್ಲನಕೇರಿ ತಾಂಡಾ 'ವಲಸೆ ಯಾಕೆ ನಿಮ್ಮೂರಲ್ಲೇ ಕೆಲಸ' ಅಭಿಯಾನ ಕಾರ್ಯಕ್ರಮ
ಹೊಸಪೇಟೆ: ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ನಗರದಲ್ಲಿ:ಶಾಸಕ ಕೃಷ್ಣ ನಾಯ್ಕ್
ಹಡಗಲಿ: ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಹೊಸಪೇಟೆ ಯಿಂದ ಬೆಂಗಳೂರಿಗೆ ನೂತನ ಎಸಿ ಸೀಟರ್ ಸಾರಿಗೆ ಸೌಲಭ್ಯ