Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

News in Hubli Urban

ಹಾವೇರಿಯಲ್ಲಿ ಹರ್ ಘರ್ ತಿರಂಗಾ ಸಂಭ್ರಮ..!
ಸಂಸದ ಬಸವರಾಜ್ ಬೊಮ್ಮಾಯಿ ಭಾಗಿ..!
| News 2 Kannada |

#ಹಾವೇರಿ #haveri #HarGharTiranga #mp #BasavarajBommai #bjp #breakingnewstoday #news2kannada #KannadaNewsChannel

ಹಾವೇರಿಯಲ್ಲಿ ಹರ್ ಘರ್ ತಿರಂಗಾ ಸಂಭ್ರಮ..! ಸಂಸದ ಬಸವರಾಜ್ ಬೊಮ್ಮಾಯಿ ಭಾಗಿ..! | News 2 Kannada | #ಹಾವೇರಿ #haveri #HarGharTiranga #mp #BasavarajBommai #bjp #breakingnewstoday #news2kannada #KannadaNewsChannel

Hubli Urban, Dharwad | Aug 14, 2026

ಹಾವೇರಿ ಜಿಲ್ಲೆಯಲ್ಲಿ ಬರ ವೀಕ್ಷಣೆ ನಡೆಸಿದ
ನೂತನ ಸಚಿವ ರುದ್ರಪ್ಪ ಲಮಾಣಿ..! | News 2 Kannada |

ಹಾವೇರಿ ಜಿಲ್ಲೆಯಲ್ಲಿ ಬರ ವೀಕ್ಷಣೆ ನಡೆಸಿದ ನೂತನ ಸಚಿವ ರುದ್ರಪ್ಪ ಲಮಾಣಿ..! | News 2 Kannada |

Hubli Urban, Dharwad | Aug 7, 2026

ಹಾವೇರಿಯಲ್ಲಿ ಹೊಸ ಬಾಂಬ್ ಸಿಡಿಸಿದ ಶಾಸಕ ಬಸವರಾಜ್ ಶಿವಣ್ಣನವರ..! | News 2 Kannada |

#haveri #ಹಾವೇರಿ #basavarajshivannanavar #byadgi #byadgiMLA #protest #congressgovernment #DKShivakumar #siddaramiaha #breakingnewstoday #news2kannada #KannadaNewsChannel

ಹಾವೇರಿಯಲ್ಲಿ ಶಾಸಕ  ಬಸವರಾಜ್ ಶಿವಣ್ಣನವರ್ ಹೊಸ ಬಾಂಬ್.
ಗಾಯತ್ರಿ ಹೆಸರು ರಾಹುಲ್ ಗಾಂಧಿಗೂ ಗೊತ್ತಿರಲಿಲ್ಲ ಎಂದು ಹೊಸ ಬಾಂಬ್.
ಸುರ್ಜೇವಾಲ ಮೂಲಕ ಗಾಯತ್ರಿ ಹೆಸರು ಬಂದಿದೆ ಎಂದ ಶಾಸಕ..
ನನ್ನ ಸ್ಥಾನ ಹೇಗೆ ತಪ್ಪಿತು ಎಂಬುದನ್ನೆಲ್ಲ ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ
ಜಿಲ್ಲೆಯಲ್ಲೋ.ಹೊರಗಡೆಯೋ.ಒಬ್ಬರ ಪಾತ್ರ ಇದೆ" ಎಂದು ಪರೋಕ್ಷ ಆರೋಪ.
ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ,ಯಾರ ಮೇಲೂ ದೂರು ನೀಡಿಲ್ಲ.
ಸಿದ್ದರಾಮಯ್ಯ ಅವರೇ ನನ್ನ ಗಾಡ್‌ಫಾದರ್ ಎಂದ ಶಾಸಕ..
ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನದಿಂದ ನನ್ನ  ಹೆಸರನ್ನ ಕೈಬಿಟ್ಟಿದ್ದಾರೆ.
ಸಿದ್ದರಾಮಯ್ಯ ಗಮನಕ್ಕೂ ಇಲ್ಲ.. ಡಿಕೆಶಿ ಗಮನಕ್ಕೂ ಇಲ್ಲ..
ಹೈಕಮಾಂಡ್‌ನಿಂದ ಬಂದ ಹೆಸರು ಗಾಯತ್ರಿ ಶಾಂತೇಗೌಡ ಅವರದು..
ಅವರಿಗೆ ಪ್ರಮಾಣ ವಚನ ಸ್ವೀಕರಿಸಬೇಡಿ ಎಂದಿದ್ದರು ಸಿದ್ದರಾಮಯ್ಯ.
ಮುಂದೆ ನನ್ನ ಬಗ್ಗೆ ಒಳ್ಳೆಯ ನಿರ್ಧಾರವಾಗಲಿದೆ ಎಂಬ ವಿಶ್ವಾಸವಿದೆ.
ಇನ್ನು ಮುಂದೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೆನೆ.
ಇದರಿಂದಾಗಿ ಇದ್ದ ಹುದ್ದೆಗೂ ರಾಜೀನಾಮೆ ನೀಡಲು ನಿರ್ಧರಿಸಿದ್ದೆ..
ರಾಜೀನಾಮೆ ಪತ್ರ ಹಿಡಿದು ಸಿದ್ದರಾಮಯ್ಯ ಭೇಟಿಗೆ ತೆರಳಿದ್ದೆ.
ತಾಳ್ಮೆಯಿಂದ ಕೆಲಸ ಮಾಡು" ಎಂದು ಸಿಎಂ ಸಲಹೆ ನೀಡಿದ್ದಾರೆ.

ಹಾವೇರಿಯಲ್ಲಿ ಹೊಸ ಬಾಂಬ್ ಸಿಡಿಸಿದ ಶಾಸಕ ಬಸವರಾಜ್ ಶಿವಣ್ಣನವರ..! | News 2 Kannada | #haveri #ಹಾವೇರಿ #basavarajshivannanavar #byadgi #byadgiMLA #protest #congressgovernment #DKShivakumar #siddaramiaha #breakingnewstoday #news2kannada #KannadaNewsChannel ಹಾವೇರಿಯಲ್ಲಿ ಶಾಸಕ ಬಸವರಾಜ್ ಶಿವಣ್ಣನವರ್ ಹೊಸ ಬಾಂಬ್. ಗಾಯತ್ರಿ ಹೆಸರು ರಾಹುಲ್ ಗಾಂಧಿಗೂ ಗೊತ್ತಿರಲಿಲ್ಲ ಎಂದು ಹೊಸ ಬಾಂಬ್. ಸುರ್ಜೇವಾಲ ಮೂಲಕ ಗಾಯತ್ರಿ ಹೆಸರು ಬಂದಿದೆ ಎಂದ ಶಾಸಕ.. ನನ್ನ ಸ್ಥಾನ ಹೇಗೆ ತಪ್ಪಿತು ಎಂಬುದನ್ನೆಲ್ಲ ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಜಿಲ್ಲೆಯಲ್ಲೋ.ಹೊರಗಡೆಯೋ.ಒಬ್ಬರ ಪಾತ್ರ ಇದೆ" ಎಂದು ಪರೋಕ್ಷ ಆರೋಪ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ,ಯಾರ ಮೇಲೂ ದೂರು ನೀಡಿಲ್ಲ. ಸಿದ್ದರಾಮಯ್ಯ ಅವರೇ ನನ್ನ ಗಾಡ್‌ಫಾದರ್ ಎಂದ ಶಾಸಕ.. ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನದಿಂದ ನನ್ನ ಹೆಸರನ್ನ ಕೈಬಿಟ್ಟಿದ್ದಾರೆ. ಸಿದ್ದರಾಮಯ್ಯ ಗಮನಕ್ಕೂ ಇಲ್ಲ.. ಡಿಕೆಶಿ ಗಮನಕ್ಕೂ ಇಲ್ಲ.. ಹೈಕಮಾಂಡ್‌ನಿಂದ ಬಂದ ಹೆಸರು ಗಾಯತ್ರಿ ಶಾಂತೇಗೌಡ ಅವರದು.. ಅವರಿಗೆ ಪ್ರಮಾಣ ವಚನ ಸ್ವೀಕರಿಸಬೇಡಿ ಎಂದಿದ್ದರು ಸಿದ್ದರಾಮಯ್ಯ. ಮುಂದೆ ನನ್ನ ಬಗ್ಗೆ ಒಳ್ಳೆಯ ನಿರ್ಧಾರವಾಗಲಿದೆ ಎಂಬ ವಿಶ್ವಾಸವಿದೆ. ಇನ್ನು ಮುಂದೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೆನೆ. ಇದರಿಂದಾಗಿ ಇದ್ದ ಹುದ್ದೆಗೂ ರಾಜೀನಾಮೆ ನೀಡಲು ನಿರ್ಧರಿಸಿದ್ದೆ.. ರಾಜೀನಾಮೆ ಪತ್ರ ಹಿಡಿದು ಸಿದ್ದರಾಮಯ್ಯ ಭೇಟಿಗೆ ತೆರಳಿದ್ದೆ. ತಾಳ್ಮೆಯಿಂದ ಕೆಲಸ ಮಾಡು" ಎಂದು ಸಿಎಂ ಸಲಹೆ ನೀಡಿದ್ದಾರೆ.

Hubli Urban, Dharwad | Aug 6, 2026

ಹಾವೇರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ..!
ಖದೀಮರಿಂದ  ₹2.29 ಕೋಟಿ ಮೌಲ್ಯದ ವಸ್ತುಗಳು ಜಪ್ತಿ..!
| News 2 Kannada |

#ಹಾವೇರಿ #haveri #spyashoda #propertyparade
#PoliceInvestigation #PoliceAction #robbery #RobberyCase #breakingnewstoday #CrimeNews #news2kannada #KannadaNewsChannel 
2.29 ಕೋಟಿ ಮೌಲ್ಯದ ಜಪ್ತಿ ಮಾಲು ವಾರಸುದಾರರಿಗೆ ಹಸ್ತಾಂತರ
ಕಳ್ಳತನದ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳು ಮಾಲೀಕರಿಗೆ ವಾಪಸ್
ಎಸ್.ಪಿ.ಯಶೋಧಾ ವಂಟಗೋಡಿ ನೇತೃತ್ವದಲ್ಲಿ 'ಪ್ರಾಪರ್ಟಿ ರಿಟರ್ನ್ ಪರೇಡ್'

ಹಾವೇರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ..! ಖದೀಮರಿಂದ ₹2.29 ಕೋಟಿ ಮೌಲ್ಯದ ವಸ್ತುಗಳು ಜಪ್ತಿ..! | News 2 Kannada | #ಹಾವೇರಿ #haveri #spyashoda #propertyparade #PoliceInvestigation #PoliceAction #robbery #RobberyCase #breakingnewstoday #CrimeNews #news2kannada #KannadaNewsChannel 2.29 ಕೋಟಿ ಮೌಲ್ಯದ ಜಪ್ತಿ ಮಾಲು ವಾರಸುದಾರರಿಗೆ ಹಸ್ತಾಂತರ ಕಳ್ಳತನದ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳು ಮಾಲೀಕರಿಗೆ ವಾಪಸ್ ಎಸ್.ಪಿ.ಯಶೋಧಾ ವಂಟಗೋಡಿ ನೇತೃತ್ವದಲ್ಲಿ 'ಪ್ರಾಪರ್ಟಿ ರಿಟರ್ನ್ ಪರೇಡ್'

Hubli Urban, Dharwad | Jul 30, 2026

ಹುಬ್ಬಳ್ಳಿ ನಗರ: ಫೆ.21ರಂದು ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ:ನಗರದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರಾವಾಧ್ಯಕ್ಷ ಕೆ.ರವೀಂದ್ರಶೆಟ್ಟಿ

ಹುಬ್ಬಳ್ಳಿ ನಗರ: ಫೆ.21ರಂದು ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ:ನಗರದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರಾವಾಧ್ಯಕ್ಷ ಕೆ.ರವೀಂದ್ರಶೆಟ್ಟಿ

Hubli Urban, Dharwad | Feb 20, 2026

ಹುಬ್ಬಳ್ಳಿ ನಗರ: ಶಿಕ್ಷಣ ವ್ಯವಸ್ಥೆಯಲ್ಲಿ ನಕಲಿ ಪಿಎಚ್ ಡಿ ಹಾವಳಿ ಖಂಡಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ಪ್ರತಿಭಟಿಸಿ ಮನವಿ

ಹುಬ್ಬಳ್ಳಿ ನಗರ: ಶಿಕ್ಷಣ ವ್ಯವಸ್ಥೆಯಲ್ಲಿ ನಕಲಿ ಪಿಎಚ್ ಡಿ ಹಾವಳಿ ಖಂಡಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ಪ್ರತಿಭಟಿಸಿ ಮನವಿ

Hubli Urban, Dharwad | Feb 20, 2026