Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಬೆಂಗಳೂರು ಪೂರ್ವ: ಫುಡ್ ಡೆಲಿವರಿ ಮಾಡಲು ಹೋದವನ ದುರಂತ ಅಂತ್ಯ! kR ಪುರದಲ್ಲಿ ಸಿಸಿಟಿವಿ ಬಿಚ್ಚಿಟ್ಟ ಭೀಕರ ದೃಶ್ಯ.

ಫುಡ್ ಡೆಲಿವರಿ ಮಾಡಲು ಹೋದವ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹಿಂದೆಯಿಂದ ಗಾಡಿ ಬಂದು ಸ್ಪೀಡ್ ಆಗಿ ಹಿಟ್ ಮಾಡಿದೆ. ಹಿಟ್ & ರನ್ ಮಾಡಿರೋ ಎಫೆಕ್ಟ್ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. kr ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ 24 ರಂದು ಘಟನೆ ನಡೆದಿದೆ.