Public App Logo
Profile Picture

Haveri Media

@haverimedia
3684Followers
0Following
ಹಾವೇರಿ: ಬೈಕ್ ಸವಾರರು ಹೆಲ್ಮೆಟ್ ಜತೆಗೆ ಅದರ ಬೆಲ್ಟ್ ನ್ನೂ ಸರಿಯಾಗಿ ಹಾಕಿಕೊಳ್ಳಬೇಕು; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ ಮನವಿ
ಹಾವೇರಿ: ನಾಗರ ಪಂಚಮಿ ಹಿನ್ನೆಲೆ ಹುರಳಿಕುಪ್ಪಿಯಲ್ಲಿ ಗ್ರಾಮೀಣ ಕ್ರೀಡೆ ಆಯೋಜನೆ; ದುಂಡಿ ಎತ್ತಿ ಸೈ ಎನಿಸಿಕೊಂಡ ಯುವಕರು
ಹಾವೇರಿ: ಆಗಸ್ಟ್ 21ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಲೋಕಾರ್ಪಣೆ; ನಗರದಲ್ಲಿ ಸಮಿತಿ ಗೌರವಾಧ್ಯಕ್ಷ ಸಂಜೀವಕುಮಾರ ನೀರಲಗಿ
ಶಿಗ್ಗಾಂವ: ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ; ವನಹಳ್ಳಿ ಗ್ರಾಮದಲ್ಲಿ ಘಟನೆ
ರಟ್ಟೀಹಳ್ಳಿ: ಕೆಂಚಾಯಿಕೊಪ್ಪ ಗ್ರಾಮದಲ್ಲಿ 1ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯು.ಬಿ ಬಣಕಾರ ಚಾಲನೆ
ಹಾವೇರಿ: ನಾಗರ ಪಂಚಮಿ ಹಿನ್ನೆಲೆ ನೆಗಳೂರಲ್ಲಿ ನಾಗದೇವರ ಮೂರ್ತಿಗೆ ಹಾಲೆರೆದ ಗುರುಶಾಂತೇಶ್ವರ ಶ್ರೀಗಳು; ಭಕ್ತರಿಂದ ವಿಶೇಷ ಪೂಜೆ, ಅಭಿಷೇಕ
ಸವಣೂರು: ವರದಾ ನದಿಯಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದಿದ್ದ ವ್ಯಕ್ತಿ ಶವವಾಗಿ ಪತ್ತೆ; ಮೆಳ್ಳಾಗಟ್ಟಿ ಗ್ರಾಮದಲ್ಲಿ ಘಟನೆ
ಹಾವೇರಿ: ತಿಮ್ಮೇನಹಳ್ಳಿ ಗ್ರಾಮದ ಬಳಿ ವ್ಯಕ್ತಿ ನೇಣಿಗೆ ಶರಣು; ಹಾವೇರಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್
ಸವಣೂರು: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹೃದಯಾಘಾತ, ಲೀಡ್ಕರ್ ಮಾಜಿ ಉಪಾಧ್ಯಕ್ಷ D.S ಮಾಳಗಿ ನಿಧನ; ತವರಮೆಳ್ಳಿಹಳ್ಳಿಯಲ್ಲಿ ಸಂಸದ ಬೊಮ್ಮಾಯಿ ಸಂತಾಪ
ಹಾವೇರಿ: ವಾರ್ತಾ ಇಲಾಖೆಯ ನೂತನ ವಾಹನಕ್ಕೆ ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ನಗರದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ
ಹಾವೇರಿ: ಹಾವೇರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದೇವೆ; ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾ
ಹಾವೇರಿ: ಭಯೋತ್ಪಾದನೆ ನಿರ್ಮೂಲನೆ ಹಾಗೂ ದೇಶ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ದರಾಗಬೇಕು; ನಗರದಲ್ಲಿ ಸಚಿವ ರುದ್ರಪ್ಪ ಲಮಾಣಿ
ಸವಣೂರು: ಬಸ್ ಹತ್ತಲು ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬೈಕ್ ಡಿಕ್ಕಿ, ಗಂಭೀರ ಗಾಯ; ಸವಣೂರು ಹೊರವಲಯದಲ್ಲಿ ಘಟನೆ
ಹಾವೇರಿ: ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಮೂವರಿಗೆ ಗಂಭೀರ ಗಾಯ; ಚಿಕ್ಕಲಿಂಗದಹಳ್ಳಿ ಬಳಿ ಘಟನೆ
ಹಾವೇರಿ: ಸಚಿವ ನಾಗೇಂದ್ರ ಮತ್ತೆ ಸಂಪುಟಕ್ಕೆ ಸೇರಿಕೊಂಡಿರುವುದು ಸರಕಾರದ ಉದ್ಧಟತನದ ಪರಮಾವಧಿ; ನಗರದಲ್ಲಿ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ
ಹಾವೇರಿ: ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ; ನಗರದಲ್ಲಿ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ: ವಾಟ್ಸಪ್ ಗೆ ಬಂದಿದ್ದ ಎಪಿಕೆ ಫೈಲ್ ಒತ್ತಿ ಹಣ ಕಳೆದುಕೊಂಡ ವ್ಯಕ್ತಿ; ನಗರದಲ್ಲಿ ಘಟನೆ
ಹಾವೇರಿ: ನೆಲೋಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ; ಓರ್ವ ಸಾವು, ಐವರಿಗೆ ಗಾಯ
ಬ್ಯಾಡಗಿ: ಮಾಸಣಗಿ ಸರ್ಕಾರಿ ಹೈಸ್ಕೂಲ್ ನಲ್ಲಿ ಕಳ್ಳತನ; 1.38ಲಕ್ಷ ರೂ. ಮೌಲ್ಯದ ಲ್ಯಾಪ್ ಟ್ಯಾಪ್, ಮಾನಿಟರ್ ಹೊತ್ತೊಯ್ದ ಖದೀಮರು
ಶಿಗ್ಗಾಂವ: ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ 1.23 ಕೋಟಿ ಹಣ ದುರುಪಯೋಗ, ಎಫ್ಐಆರ್ ದಾಖಲು; ಶಿಗ್ಗಾವಿ ಪಟ್ಟಣದಲ್ಲಿ ಘಟನೆ
ಹಾವೇರಿ: ಸಚಿವ ನಾಗೇಂದ್ರರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಆ.18ರಿಂದ ಪ್ರತಿಭಟನೆ; ನಗರದಲ್ಲಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ
ಸವಣೂರು: ಮೆಳ್ಳಾಗಟ್ಟಿ ಬಳಿ ವರದಾ ನದಿಗೆ ನೀರು ತರಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ನಾಪತ್ತೆ ಶಂಕೆ; ಅಗ್ನಿಶಾಮಕ ತಂಡದಿಂದ ಶೋಧ
ಹಾವೇರಿ: ಅಂಗಾಂಗ ದಾನ ಹೆಚ್ಚಳಕ್ಕೆ ಜನಜಾಗೃತಿ ಹೊಂದುವುದು ಅತ್ಯಗತ್ಯ; ನಗರದಲ್ಲಿ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಶ್ವನಾಥ್
ಹಾವೇರಿ: ಆ.14ರಂದು ಯೂತ್ ಫಾರ್ ನೇಷನ್ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ ನಡೆಯಲಿದೆ; ನಗರದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ
ಹಾವೇರಿ: ಕೆಎಲ್ಇ ಕಾಲೇಜಿಗೆ ಹೋಗಿದ್ದ ಚಿತ್ರದುರ್ಗ ಮೂಲದ ಡಿಪ್ಲೊಮಾ ಎಂಜನಿಯರಿಂಗ್ ವಿದ್ಯಾರ್ಥಿ ವಾಪಸ್ ಬಾರದೇ ಕಾಣೆ; ನಗರದಲ್ಲಿ ಘಟನೆ