Public App Logo
Profile Picture

Neelakantha Swamy

@vedant.h
2091Followers
2Following
ದೇವದುರ್ಗ: ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾದ ಹೂವಿನಹೆಡಗಿ ಗ್ರಾಮದ ಬಳಿಯ ಸೇತುವೆ ಬಿರುಕು ಬಿಟ್ಟ ರಸ್ತೆ, ಅಪಾಯದ ಹಂಚಿಗೆ ತಲುಪಿತಾ ಸೇತುವೆ ?
ಸಿರವಾರ: ಮಳೆ ಕೊರತೆ ಅವಧಿಯಾದ ಹಿನ್ನೆಲೆ ಫಸಲು ಬಿಟ್ಟ ಒಂದು ಅಡಿ ಹತ್ತಿ  : ಸಂಕಷ್ಟದಲ್ಲಿ ರಾಯಚೂರಿನ ರೈತರು
ರಾಯಚೂರು: ಅಪ್ಪನ ದೊಡ್ಡಿ, ರಾಳದೊಡ್ಡಿ ಸೇರಿ ಹಲವು ಗ್ರಾಮಗಳಲ್ಲಿ ಮಳೆ ಬಾರದೆ ಟೊಮೊಟೊ ಬೆಳೆ ನಾಶ
ರಾಯಚೂರು: ರಾಯಚೂರಿನಲ್ಲಿ ಆ.18 ಶಾಂತರ ಸಣ್ಣ ಗೌಡಶಾನಿ ಕಾದಂಬರಿ ರಂಗರೂಪದಲ್ಲಿ ಪ್ರದರ್ಶನ
ರಾಯಚೂರು: ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ಪಾವತಿ ಜಾರಿಗಿಳಿಸಲು ಆಗ್ರಹಿಸಿ : ಆ.20 ರಂದು ಬೃಹತ್ ಪ್ರತಿಭಟನೆ
ರಾಯಚೂರು: ರಾಯಚೂರು ಜಿಲ್ಲೆಗೆ‌ ಪರ್ಯಾಯ ರಾಜಕಾರಣದ ಅವಶ್ಯಕತೆ ‌ಇದೆ‌ : ರಾಯಚೂರಿನಲ್ಲಿ‌ ಎಸ್ ಮಾರೆಪ್ಪ
ರಾಯಚೂರು: ರಾಯಚೂರಿನಲ್ಲಿ 1557 ನೇ ದಿನಕ್ಕೆ ಮುಂದುವರೆದ ಏಮ್ಸ್ ಅನರ್ದಿಷ್ಟಾಗದೆ ಹೋರಾಟ
ರಾಯಚೂರು: ಶಿಕ್ಷಕರ ಹುದ್ದೆ ಭರ್ತಿ ಮಾಡಿ, ಶಾಲೆಗೊಬ್ಬ ಪ್ರಚಾರಕನನ್ನ ಕೊಡಲು ಹೋರಾಟ ನಿರತ ಮಹಿಳೆ ವಿದ್ಯಾ ಪಾಟೀಲ್ ಅಸಮಧಾನ
ರಾಯಚೂರು: ದೇವದುರ್ಗ ತಾಲ್ಲೂಕಿನ 105 ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ, ಗುಣಮಟ್ಟದ ಶಿಕ್ಷಣ ಎಲ್ಲಿ‌ಸಿಗುತ್ತೆ ಹೋರಾಟ ನಿರತ ಮಹಿಳೆ ರಾಧ ಅಸಮಾಧಾನ
ರಾಯಚೂರು: ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಡಲು ಆಗ್ರಹಿಸಿ ಮಹಿಳೆಯರಿಂದ  ಅಹೋರಾತ್ರಿ ಪ್ರತಿಭಟನೆ
ಮಾನ್ವಿ: ವಿಚಿತ್ರ ಕಾಯಿಲೆ ಮಾನ್ವಿ ಪಟ್ಟಣದ ಯುವಕಮಹಾಮಂತೆಶನ
ಚಿಕಿತ್ಸೆಗೆ ಬೆಕಿದ 15 ಲಕ್ಷ
ರಾಯಚೂರು: ದೇಶಭಕ್ತಿ, ಭಾವೈಕ್ಯತೆಗೆ ಸಾಕ್ಷಿಯಾದ ಮಾಟಮಾರಿ ಸರಕಾರಿ ಶಾಲೆಯ ಸ್ವಾತಂತ್ರ್ಯೋತ್ಸವ ದಿನಾಚರಣೆ
ರಾಯಚೂರು: ಸೌತ್ ಜೋನ್ ಬ್ಯಾಡ್ಮೆಂಟಲ್ ಕ್ರೀಡಾಕೂಟ ರಾಯಚೂರಿನಲ್ಲಿ ಆಯೋಜನೆ ರಾಜ್ಯಾಧ್ಯಕ್ಷ ಕುಮಾರ್ ಬಂಗಾರಪ್ಪ ಹೇಳಿಕೆ
ರಾಯಚೂರು: BJPಯವರಿಗೆ ಮಾಡಲು ಬೇರೆ ಕೆಲಸ ಇಲ್ಲ, ನಮ್ಮ ಕೆಲಸ ಸಹಿಸೋಕೆ ಆಗ್ತಿಲ್ಲ, ಈ ವಿಷಯ ಹಿಡ್ಕೊಂಡಿದ್ದಾರೆ ರಾಯಚೂರ್ ನಲ್ಲಿ ಅಜಯ್ ಸಿಂಗ್ ಹೇಳಿಕೆ
ರಾಯಚೂರು: ಜಮೀರ್ ಅಹ್ಮದ್ ಆರೋಗ್ಯ ಸರಿಯಿಲ್ಲ, ದೂರ ಆಗುತ್ತದೆ ಎಂಬ ಕಾರಣಕ್ಕೆ ಧ್ವಜಾರೋಹಣ ನಿರಾಕರಿಸಿರಬಹುದು ರಾಯಚೂರಿನಲ್ಲಿ ಅಜಯ್ ಸಿಂಗ್ ಹೇಳಿಕೆ
ರಾಯಚೂರು: RSS ಅಂತ ನಾವು ಕಾನೂನು ಮಾಡಿಲ್ಲ, ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಕಾರ್ಯಕ್ರಮ‌ ಮಾಡಬೇಕಾದರೆ ಪರವಾನಿಗೆ ಪಡಿಬೇಕು
ರಾಯಚೂರು: ರಾಯಚೂರು ನಗರದ ವಿವಿಧ ವೃತ್ತಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ದ್ವಜಾರೋಹಣ
ರಾಯಚೂರು: ರಾಯಚೂರಿನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ ಸಚಿವ ಡಾ. ಅಜಯ್ ಸಿಂಗ್
ರಾಯಚೂರು: ಶಿಷ್ಟಾಚಾರ ಮರೆಯಿತಾ ಜಿಲ್ಲಾಡಳಿತ.. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವೇದಿಕೆಯಲ್ಲಿ ಇರಲಿಲ್ಲ ಛೇರ್
ರಾಯಚೂರು: ರಾಯಚೂರಿನ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ದಿನದ ದ್ವಜಾರೋಹಣ ನೆರವೇರಿಸಿದ ಕುಮಾರ್ ಬಂಗಾರಪ್ಪ
ರಾಯಚೂರು: ರಾಯಚೂರಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ರಾಷ್ಟ್ರಧ್ವಜಾರೋಹಣ  ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಸಿಂಗ್
ರಾಯಚೂರು: ಸಚಿವ ಅಜಯ್ ಸಿಂಗ್ ವಿರುದ್ಧ ರಾಯಚೂರಿನಲ್ಲಿ ಗೋ ಬ್ಯಾಕ್ ಚಳುವಳಿ, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ರಾಯಚೂರು: ರಾಯಚೂರಿನಲ್ಲಿ ಅಹೋರತ್ರಿ ಧರಣಿ ವೇಳೆ ಮಹಿಳೆ ಅಸ್ವಸ್ಥ, ಕೂಡಲೆ ಆಸ್ಪತ್ರೆಗೆ ರವಾನೆ
ರಾಯಚೂರು: 8 ಹಕ್ಕೊತ್ತಾಯಗಳು ಈಡೇರಿಸಲು ಒತ್ತಾಯಿಸಿ ರಾಯಚೂರಿನಲ್ಲಿ ಅಹೋರತ್ರಿ ಧರಣಿ, ಜಿಲ್ಲಾಡಳಿತದ ವಿರುದ್ಧ ಅಸಮಧಾನ
ರಾಯಚೂರು: ರಾಜ್ಯದಲ್ಲಿ ಗ್ಯಾರಂಟಿಗಳಿಗೆ ವಾರೆಂಟಿ ಇಲ್ಲದಂತಾಗಿದೆ, SDPI ಕಾರ್ಯದರ್ಶಿ ಅಕ್ಬರ್ ನಾಗುಂಡಿ ಅಸಮಾಧಾನ