Public App Logo
Profile Picture

Mallikarjun Rajanal

@myrajanal
1445Followers
2Following
ಗುಳೇದಗುಡ್ಡ: ಜೆಡಿಎಸ್ ರೈತರ ಸಮಸ್ಯೆಗಳಿಗೆ ಪರಿಹಾರ ತರಲಿಕ್ಕೆ ಹೋರಾಟ ಮಾಡಿದ ಪಕ್ಷ : ತೋಗುಣಸಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಗುಳೇದಗುಡ್ಡ: ಪಟ್ಟಣದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಗುಳೇದಗುಡ್ಡ: ರಾಜ್ಯ ಸರ್ಕಾರದಲ್ಲಿ ಆರ್.ಎಸ್.ಎಸ್. ಬಿಲ್ ಬಗ್ಗೆ ಬಹಳಷ್ಟು ಚರ್ಚೆ : ಪಟ್ಟಣದಲ್ಲಿ ಹೇಳಿಕೆ ಕೊಟ್ಟ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಗುಳೇದಗುಡ್ಡ: ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ :  ಪಟ್ಟಣದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ
ಗುಳೇದಗುಡ್ಡ: ಪಟ್ಟಣದಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟ ಕೇಂದ್ರ ಹಾಗೂ ಕೋಟೆಕಲ್ಲ ಪಿಕೆಪಿಎಸ್ ಶಾಖೆ ಉದ್ಘಾಟಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಬಾದಾಮಿ: ಮತಕ್ಷೇತ್ರದ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ : ಪಟ್ಟಣದಲ್ಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ
ಗುಳೇದಗುಡ್ಡ: ಆ.16ರಂದು ಗುಳೇದಗುಡ್ಡಕ್ಕೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ : ಪಟ್ಟಣದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ  ಹೇಳಿಕೆ
ಗುಳೇದಗುಡ್ಡ: ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಜರುಗಿದ ಸಡಗರ, ಸಂಭ್ರಮದ 80ನೇ ಸ್ವಾತಂತ್ರೋತ್ಸವ ದಿನಾಚರಣೆ
ಗುಳೇದಗುಡ್ಡ: ಭಾರತ ಜಗತ್ತಿನಲ್ಲಿಯೇ ವಿಶ್ವ ಗುರುವಾಗಲಿ :  ಪಟ್ಟಣದಲ್ಲಿ ಆರ್.ಎಸ್.ಎಸ್. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಬೆಂಡೆ
ಗುಳೇದಗುಡ್ಡ: ಪಟ್ಟಣದ ಸ್ವಾತಂತ್ರ್ಯ ಯೋಧ ದಿ. ಸಾಬಣ್ಣ ಸಿಂದೆ ನಿವಾಸದಲ್ಲಿ ಜರುಗಿದ ಸಂಭ್ರಮದ ಸ್ವಾತಂತ್ರೋತ್ಸವ ಕಾರ್ಯಕ್ರಮ
ಗುಳೇದಗುಡ್ಡ: ಸಿದ್ದಲಿಂಗೇಶ್ವರರು ವಿರಕ್ತ ಗುರುಪರಂಪರೆಗೆ ಕೀರ್ತಿ ಕಳಸಪ್ರಾಯರು : ಕೋಟೆಕಲ್ ಗ್ರಾಮದಲ್ಲಿ ಶ್ರೀಹೊಳೆ ಹುಚ್ಚೇಶ್ವರ ಶ್ರೀಗಳು
ಗುಳೇದಗುಡ್ಡ: ಆ. 16ರಂದು ತೋಗುಣಸಿಯಲ್ಲಿ ರೈತರ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಕೇಂದ್ರ ಉದ್ಘಾಟನೆ : ಪಟ್ಟಣದಲ್ಲಿ ಅಧ್ಯಕ್ಷ ಹನುಮಂತ ಮಾವಿನಮರದ
ಗುಳೇದಗುಡ್ಡ: ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ : ತಹಸಿಲ್ದಾರ್ ಶಿವಾನಂದ ಬೊಮ್ಮಣ್ಣವರ್
ಬಾದಾಮಿ: ಮಲಪ್ರಭಾ ಎಡದಂಡೆ ಕಾಲುವೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದ ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ್
ಬಾದಾಮಿ: ಬಾದಾಮಿ ಪಟ್ಟಣದ ಕಾಂಗ್ರೆಸ್ ಪಕ್ಷದ ವಕ್ತಾರ ಮಹಾಂತೇಶ್ ಹಟ್ಟಿ ಅವರಿಗೆ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಸ್ಥಾನ ಒಲಿದಿತೇ ?
ಬಾದಾಮಿ: ಪಟ್ಟಣದಲ್ಲಿ ನೋಡುಗರ ಗಮನ ಸೆಳೆದ 150 ಮೀಟರ್ ಉದ್ದದ ಭವ್ಯ ತಿರಂಗಾ ರಾಲಿ
ಗುಳೇದಗುಡ್ಡ: ಪಟ್ಟಣದ ಹೊಸಪೇಟೆ ಮಾರುಕಟ್ಟೆ ಪ್ರದೇಶ ಸ್ವಚ್ಛತೆಗೆ ಆಗ್ರಹಿಸಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು
ರಬಕವಿ-ಬನಹಟ್ಟಿ: ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ :  ಮಹಾಲಿಂಗಪುರದಲ್ಲಿ ಶಾಸಕ ಸಿದ್ದು ಸವದಿ
ಗುಳೇದಗುಡ್ಡ: ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಪಟ್ಟಣದಲ್ಲಿ ಮುಖ್ಯಾಧಿಕಾರಿ  ಎ. ಎಚ್. ಮುಜಾವರ್
ಗುಳೇದಗುಡ್ಡ: ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ವಿರುದ್ಧ ಮಾತ್ರೆ ನುಂಗಿಸುವ ಕಾರ್ಯಕ್ರಮ
ಗುಳೇದಗುಡ್ಡ: ಶರಣರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ : ಪಟ್ಟಣದಲ್ಲಿ ಶ್ರೀಜಗದ್ಗುರು ಗುರುಸಿದ್ಧ ಪಟ್ಟಧಾರ್ಯ ಸ್ವಾಮೀಜಿ
ಗುಳೇದಗುಡ್ಡ: ತಾಲೂಕಿನ ತೋಗುಣಸಿ ಗ್ರಾಮಕ್ಕೆ ಜಿಪಂ ಸಿಇಓ ಭೇಟಿ, ಪಿಡಿಓ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ
ಬಾಗಲಕೋಟೆ: ಯುವ ಜನಾಂಗ ನಾಡಿನ ಜಾನಪದ ಶ್ರೀಮಂತ ಕಲೆ  ಉಳಿಸಿ ಬೆಳೆಸಲಿ : ಸೀಮಿಕೇರಿಯಲ್ಲಿ ಶಾಸಕ ಜೆ. ಟಿ. ಪಾಟೀಲ್
ಗುಳೇದಗುಡ್ಡ: ಆ.14 ರಿಂದ ಕೋಟೆಕಲ್ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದಲ್ಲಿ 116ನೆ ವರ್ಷದ ಯಡಿಯೂರು ಸಿದ್ದಲಿಂಗೇಶ್ವರ ಪುರಾಣ ಕಾರ್ಯಕ್ರಮ ಆಯೋಜನೆ
ಗುಳೇದಗುಡ್ಡ: ಉನ್ನತ ಗುರಿ ಸಾಧನೆಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಪಟ್ಟಣದಲ್ಲಿ ಗ್ರಂಥಾಲಯ ಸಮಿತಿ ಚೇರಮನ್ ರವೀಂದ್ರ ಅಂಗಡಿ